ಅಕ್ಷಯ ಕಾಲೇಜಿನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025”
ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ನ್ನು ಡಾ. ಶ್ರೀಧರ್ ಹೆಚ್.ಜಿ., ಕುಲಸಚಿವರು, ಪರೀಕ್ಷಾಂಗ, ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜು (ಸ್ವಾಯತ್ತ) ಅವರು ಉದ್ಘಾಟಿಸಿದರು. ಮಾನವ ಜೀವನದ ಅತ್ಯಂತ ಶ್ರೇಷ್ಠ ವಾದ ಸಂಪತ್ತು ಅಂದರೆ ಅದು ವಿದ್ಯೆ . ವಿದ್ಯೆಯು ಕಾಮಧೇನುವಿಗೆ ಸಮಾನ. ವಿದ್ಯೆಯಿಂದ ನಾವು ಏನನ್ನು ಬಯಸುತ್ತೇವೆಯೋ ಅದನ್ನು ಪಡೆಯುವ ಅಗಾಧ ಶಕ್ತಿಯನ್ನು ಅದು …
ಅಕ್ಷಯ ಕಾಲೇಜಿನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” Read More »









