ಅಕ್ಷಯ ಕಾಲೇಜು ಪುತ್ತೂರು ‘ನಾವು ನಮ್ಮವರು’ ಏಕದಿನ ಶಿಬಿರ
ಅಕ್ಷಯ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಐಕ್ಯೂ ಎಸಿ ಇದರ ವತಿಯಿಂದ 'ನಾವು ನಮ್ಮವರು ಎಂಬ ಶೀರ್ಷಿಕೆಯಡಿ ಏಕದಿನ ಶಿಬಿರವನ್ನು ಪ್ರಜ್ಞಾ ಆಶ್ರಮ – ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಮತ್ತು ಪುನರ್ವಸತಿ ಕೇಂದ್ರ ಬೀರಮಲೆ ಇಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಅಕ್ಷಯ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆ ಇದರ ಅಧ್ಯಕ್ಷರಾದ ಶ್ರೀ ಜಯಂತ ನಡುಬೈಲು ಅವರು ಉದ್ಘಾಟಸಿ, ಈ ಶಿಬಿರವು ಪ್ರಜ್ಞಾ ಆಶ್ರಮದ ಸಹಯೋಗದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಕೇಂದ್ರಗಳು ಸಮಾಜದ …
ಅಕ್ಷಯ ಕಾಲೇಜು ಪುತ್ತೂರು ‘ನಾವು ನಮ್ಮವರು’ ಏಕದಿನ ಶಿಬಿರ Read More »









