ಅಕ್ಷಯ ಕಾಲೇಜಿನಲ್ಲಿಸಂಸ್ಕೃತ ಸಂಘದಿಂದ ಗೀತಾ ಜಯಂತಿ ಬಹುಮಾನ ವಿತರಣಾ ಕಾರ್ಯಕ್ರಮ
ಅಕ್ಷಯ ಕಾಲೇಜು ಪುತ್ತೂರು ಇದರ ವಾಗ್ವೈಭವ ಸಂಸ್ಕೃತ ಸಂಘದಿಂದ ಗೀತಾ ಜಯಂತಿ ಪ್ರಯುಕ್ತ ಆಯೋಜಿಸಲಾದ ಬಹುಮಾನ ವಿತರಣಾ ಕಾರ್ಯಕ್ರಮವು ಸುಸೂತ್ರವಾಗಿ ನಡೆಯಿತುಮೊದಲಿಗೆ ದೇವತಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಪ್ರಕೃತಿ ಫೈನಲ್ ಬಿ ಎಸ್ ಸಿ ಎಫ್ ಡಿ ಗೌತಮಿ ಪ್ರಥಮ ಬಿ ಎಸ್ ಸಿ ಎಫ್ ಡಿ ಮತ್ತು ರಿಷಿತ ಪ್ರಥಮ ಬಿಕಾಂ ಇವರು ದೇವತಾ ಪ್ರಾರ್ಥನೆಯನ್ನು ಸಲ್ಲಿಸಿದರು ಆನಂತರ ಅವಿಷ್ ಎಸ್ ಶೆಟ್ಟಿ ಸ್ವಾಗತ ಭಾಷಣವನ್ನು ನೀಡಿದರು ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ವೇದವ್ಯಾಸ …
ಅಕ್ಷಯ ಕಾಲೇಜಿನಲ್ಲಿಸಂಸ್ಕೃತ ಸಂಘದಿಂದ ಗೀತಾ ಜಯಂತಿ ಬಹುಮಾನ ವಿತರಣಾ ಕಾರ್ಯಕ್ರಮ Read More »




