Jnanadeepa
|| ಜ್ಞಾನ ದೀಪ || AKSHAYA COLLEGE || https://youtu.be/tnHQPJ7sV_Eವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ Youtube Facebook
|| ಜ್ಞಾನ ದೀಪ || AKSHAYA COLLEGE || https://youtu.be/tnHQPJ7sV_Eವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ Youtube Facebook
ಅಕ್ಷಯ ಕಾಲೇಜಿನಲ್ಲಿ 8ನೇ ವಿಶ್ವ ಯೋಗ ದಿನಾಚರಣೆ Suddi News Zoom TV Previous Next
ಅಕ್ಷಯ ಕಾಲೇಜಿನಲ್ಲಿ ಅದ್ಧೂರಿಯಾಗಿ ನಡೆಯಿತು ವಾರ್ಷಿಕ ಕ್ರೀಡಾಕೂಟ “ಮಾಸ್ 2022” ಕ್ರೀಡಾಜ್ಯೋತಿ ಬೆಳಗಿ, ಆಕರ್ಷಕ ಪಥಸಂಚಲನದೊಡನೆ, ವಿದ್ಯಾರ್ಥಿಗಳ ಚಟುವಟಿಕೆಯಿಂದ ನಡೆದ ಕ್ರೀಡಾಕೂಟಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಕ್ರೀಡೆಯು ಸಹಕಾರಿಯಾಗಿದೆ – ಜೀವಂಧರ್ ಜೈನ್ Suddi News Previous Next
ಅಕ್ಷಯ ಕಾಲೇಜಿನಲ್ಲಿ ಲಂಚ ಭ್ರಷ್ಟಾಚಾರ ವಿರುದ್ಧದ ಆಂದೋಲನ, ಪ್ರತಿಜ್ಞಾ ವಿಧಿ ಸ್ವೀಕಾರ ಲಂಚದಿಂದ ಬಂದ ಸಂಪತ್ತನ್ನು ತಿರಸ್ಕರಿಸುವ ಪ್ರವೃತ್ತಿ ತಾಳಿ, ಲಂಚ ನೀಡಿದ್ದಲ್ಲಿ ಹೊರಗೆ ಬಂದು ಪ್ರಚಾರ ಮಾಡಿ – ವಿದ್ಯಾರ್ಥಿಗಳಿಗೆ ಡಾ. ಯು.ಪಿ.ಎಸ್. ಕರೆ Suddi News Previous Next
ಜೇಸಿಐನಿಂದ ಅಕ್ಷಯ ಕಾಲೇಜಿನಲ್ಲಿ ಫ್ಯೂಚರ್ ಫಿಟ್ ಕಾರ್ಯಗಾರ Suddi News ZoominTV Previous Next
ಅಕ್ಷಯ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಾಗಾರ ಕಾನೂನನ್ನು ಯಾವ ಸಂದರ್ಭದಲ್ಲಿ ಎಲ್ಲಿ ಹೇಗೆ ಪಾಲಿಸಬೇಕು ಎಂಬ ಅರಿವು ಹಾಗೂ ಜವಾಬ್ದಾರಿ ಪ್ರಜ್ಞಾವಂತ ನಾಗರಿಕರಿಗೆ ಇರಬೇಕಾಗುತ್ತದೆ. ನಾವು ಕಾನೂನಿನ ಹೊರತಾಗಿ ಜೀವಿಸುವುದು ಕಷ್ಟ. ಹೆಣ್ಣುಮಕ್ಕಳ ಜವಾಬ್ದಾರಿ ಕಾನೂನು ಪಾಲನೆಯಲ್ಲಿ ಬಹುಮುಖ್ಯವಾಗಿದೆ. ಸ್ವರಕ್ಷಣೆ ಮತ್ತು ಸಾಮಾಜಿಕ ವರ್ತನೆಯ ಬಗ್ಗೆ ನಮಗೆ ಇರಬೇಕಾಗುತ್ತದೆ. ಹೆಣ್ಣಿಗೆ ಕಿರುಕುಳ, ದೌರ್ಜನ್ಯ ಹೆಚ್ಚಾಗಿ ತಮ್ಮ ಪರಿಚಿತರಿಂದಲೇ ಆಗುತ್ತದೆ. ದೇಶದ ಭವಿಷ್ಯವಾದ ಯುವ ಸಮುದಾಯ ದುಶ್ಚಟಗಳಿಗೆ ಮಾರುಹೋಗಬಾರದು ಎಂದು ಗ್ರಾಮಾಂತರ ಠಾಣೆ, ಸಂಪ್ಯ ಪುತ್ತೂರಿನ ಪ್ರೊಬಷನರಿ ಉಪನರೀಕ್ಷಕರಾದ …
Fashion Show and Farewell Function ಅಕ್ಷಯ ಕಾಲೇಜಿನಲ್ಲಿ ಫ್ಯಾಶನ್ ಶೋ ಹಾಗೂ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭ Nikhara News ZoominTV Previous Next
STUDENT’S UNION INAUGURATION ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ Read More ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ Read More Previous Next
Constitution Day Celebration *ಅಕ್ಷಯ ಕಾಲೇಜಿನಲ್ಲಿ ಭಾರತೀಯ ಸಂವಿಧಾನ ದಿನಾಚರಣೆ* Read More *ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಭಾರತೀಯ ಸಂವಿಧಾನ ದಿನಾಚರಣೆ* *ಕಾನೂನು ಗೊತ್ತಿಲ್ಲ ಎನ್ನುವುದಕ್ಕೆ ಕ್ಷಮೆಯಿಲ್ಲ, ಕಾನೂನಿನ ಬಗ್ಗೆ ಎಲ್ಲರೂ ತಿಳಿದಿರಬೇಕು – ಚಿದಾನಂದ ಬೈಲಾಡಿ* Read More Previous Next
Cancer awareness program & free medical checkup camp *ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಉಚಿತ ರೋಗ ತಪಾಸಣಾ ಶಿಬಿರ**ಸೂಕ್ತ ಆರೋಗ್ಯ ತಪಾಸಣೆಯಿಂದ ರೋಗ ಬರದಂತೆ ತಡೆಗಟ್ಟಿ-ಡಾ.ದೀಪಕ್ ರೈ* Read More Previous Next